ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಗೋವಾವರೆಗೆ ವಿಶೇಷ ರೈಲು ಆರಂಭಿಸಿದ ನೈಋುತ್ಯ ರೈಲ್ವೆ
ಹೊಸಪೇಟೆ: ಹಾಸ್ಟೆಲ್ನಲ್ಲಿ ಚಿಕನ್ ಊಟ ಸೇವಿಸಿ 34 ವಿದ್ಯಾರ್ಥಿನಿಯರು ಅಸ್ವಸ್ಥ!
ಕುಮಾರಸ್ವಾಮಿ ಪೆನ್ಡ್ರೈವ್ ಬುಟ್ಟಿ ಒಳಗಿನ ಹಾವು ಇದ್ದಂತೆ: ಜಮೀರ್ ಅಹಮದ್
ಫ್ರೀಡಂ ಪಾರ್ಕ್ನಲ್ಲಿಯೂ ಉದ್ಯಮ ಸೃಷ್ಟಿ ಮಾಡಿದ ಜೋಷಿ, 25ಕ್ಕೂ ಹೆಚ್ಚು ಜನರಿಗೆ ಉದ್ಯೋಗ
ವಿಜಯನಗರ ಪೊಲೀಸರ ಕೈಯಲ್ಲಿ ಹೈಟೆಕ್ ಡಿಜಿಟಲ್ ವಾಕಿ-ಟಾಕಿ !
ಯುವನಿಧಿ ಕಾರ್ಯಕ್ರಮವೂ ಅನುಷ್ಠಾನ; ಅನುದಾನ ಕೊರತೆ ಒಪ್ಪಿಕೊಂಡ ಸಚಿವ ಸಂತೋಷ್ ಲಾಡ್
ಯುವನಿಧಿ ಕಾರ್ಯಕ್ರಮವೂ ಶೀಘ್ರ ಅನುಷ್ಠಾನ: ಸಚಿವ ಸಂತೋಷ್ ಲಾಡ್
ಸಿದ್ದು ಆಪ್ತೆ, ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ವಿರುದ್ಧ ಎಫ್ಐಆರ್
ವಿಜಯನಗರ ಸಾಮ್ರಾಜ್ಯದ ಸಂಪತ್ತು ಕರ್ನೂಲು ಕೃಷಿ ಭೂಮಿಯಲ್ಲಿ ಪತ್ತೆ?: ವಜ್ರ ಹುಡುಕಲು ಮುಗಿಬಿದ್ದ ಜನ
ರಾಜಕಾರಣ ನೆಪದಲ್ಲಿ ಅಂಜನಾದ್ರಿಗೆ ಜೀವಕಳೆ: ಭಕ್ತರಿಂದ ಹರಿದುಬಂತು 6 ಕೋಟಿ ಹಣದ ಹೊಳೆ
ಜೆಡಿಎಸ್ನಿಂದ ಸೆಕ್ಯುಲರ್ ಪದ ತೆಗೆಯಲಿ: ವಿ.ಎಸ್.ಉಗ್ರಪ್ಪ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ: ಮಾಜಿ ಸಂಸದ ಉಗ್ರಪ್ಪ
ಚಂದ್ರಯಾನ -3ಕ್ಕೆ ಯಾವ ದೇಶವೂ ನೀಡದ ಆಂಪ್ಲಿಫೈಯರ್ ತಯಾರಿಸಿದ ಕನ್ನಡಿಗ ವಿಜ್ಞಾನಿ ದಾರುಕೇಶ್
ಕೊಟ್ಟೂರು: ಹರಕೆಗೆ ಬಿಟ್ಟ 3 ಗೋವುಗಳ ಹಿಂಸಿಸಿ ಅಪಹರಣ
ವಿಜಯನಗರ: ಸಾಲಬಾಧೆ ತಾಳದೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು
ಐತಿಹಾಸಿಕ ಜಿ-20 ಶೃಂಗಸಭೆಗೆ ವಿಧ್ಯುಕ್ತ ತೆರೆ: ಹಂಪಿ ಬಗ್ಗೆ ಪ್ರಶಂಸೆ
ಅರಗಿಸಿಕೊಳ್ಳಲಾಗದ ಮಗನ ಸೋಲು, ರಾಜಕೀಯ ನಿವೃತ್ತಿಯತ್ತ ಆನಂದ ಸಿಂಗ್!
ಬಸ್ನಲ್ಲಿ ಅಜ್ಜಿಯರ ರಾಜಕೀಯ ಡಿಬೇಟ್: ಕ್ಷೇತ್ರದ ಶಾಸಕರ ಗೆಲುವು -ಸೋಲಿನ ಬಗೆಗಿನ ಚರ್ಚೆ ವಿಡಿಯೋ ವೈರಲ್
ಮಳೆಯಲ್ಲೇ ಹಂಪಿ ವೀಕ್ಷಿಸಿದ G-20 ರಾಷ್ಟ್ರಗಳ ಪ್ರತಿನಿಧಿಗಳು!
ಬಿಲ್ಕಲೆಕ್ಟರ್ ಮಗಳು, ಕಾರ್ಮಿಕನ ಮಗನ ಮುಡಿಗೆ ಮೂರು ಚಿನ್ನದ ಪದಕಗಳು!
ಭಾರತದ ಆರ್ಥಿಕತೆ 3ನೇ ಸ್ಥಾನಕ್ಕೇರಿಸಲು ಯುವಶಕ್ತಿ ಶ್ರಮಿಸಲಿ: ರಾಜ್ಯಪಾಲ ಗೆಹ್ಲೋತ್
ವಿಜಯನಗರ ಭವ್ಯ ಚರಿತ್ರೆಗೆ ಜಿ-20 ಪ್ರತಿನಿಧಿಗಳು ಫಿದಾ!
ವಿಜಯನಗರ: ಹಂಪಿಯಲ್ಲಿ ಯೋಗ ಮಾಡಿ ಸಂಭ್ರಮಿಸಿದ ಜಿ-20 ಪ್ರತಿನಿಧಿಗಳು!
ಹೊಸಪೇಟೆ: ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಗಿನ್ನಿಸ್ ಬುಕ್ ದಾಖಲೆಗೆ ಸೇರಿದ ಲಂಬಾಣಿ ಕಸೂತಿ ಕಲೆ: ಜಿ.20 ಸಭೆಯಲ್ಲಿ ಪ್ರಮಾಪತ್ರ ಸ್ವೀಕಾರ
ಕರ್ನಾಟಕ ಲಂಬಾಣಿ ಕಸೂತಿ ಕಲೆಗೆ ಗಿನ್ನಿಸ್ ದಾಖಲೆ: ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಸಭೆ
ಹೊಸಪೇಟೆ: ಕ್ಷುಲ್ಲಕ ಕಾರಣ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯ!
ಹಂಪಿಯಲ್ಲಿ ಇಂದಿನಿಂದ ಜಿ-20 ಶೃಂಗಸಭೆ
ಅಕ್ರಮ ಗಣಿಗಾರಿಕೆ ಪ್ರಕರಣ: ED ಆಸ್ತಿ ಜಪ್ತಿ ಮಾಡಿದ ಬೆನ್ನಲ್ಲೇ ಗಣಿ ಉದ್ಯಮಿ ಖಾರವಾಗಿ ಪ್ರತಿಕ್ರಿಯೆ
ಇನ್ಮುಂದೆ ಐತಿಹಾಸಿಕ ಹಂಪಿಯ ಕಲ್ಲಿನ ತೇರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಆಗಲ್ಲ: ಕಾರಣವೇನು ಗೊತ್ತಾ?