ಕೋಲಾರದ ಕೋಲಾಹಲದಲ್ಲಿ ಮುನಿದ ಮುನಿಯಪ್ಪ, ಕಾಂಗ್ರೆಸ್ಗೆ ತಲೆನೋವು!
ಕೆಹೆಚ್ ಮುನಿಯಪ್ಪ ಬಣ ಹಾಗೂ ರಮೇಶ್ ಕುಮಾರ್ ಬಣದಿಂದ ಟಿಕೆಟ್ಗಾಗಿ ಪಟ್ಟು, ಕೋಲಾರ ಕಾಂಗ್ರೆಸ್ನಲ್ಲಿ ಮುಂದುವರಿದ ಗೊಂದಲ, ಇಂದಿನಿಂದ 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ, ಕೇಜ್ರಿವಾಲ್ಗೆ ತಪ್ಪದ ಸಂಕಷ್ಟ, ಇಡಿ ಕಸ್ಟಡಿ ಎಪ್ರಿಲ್ 1ರ ವರೆಗೆ ವಿಸ್ತರಣೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.