Asianet Suvarna News Asianet Suvarna News

ಡ್ರೈವರ್ ಡೆತ್ ನೋಟ್`ನಲ್ಲಿ ಬ್ಲಾಕ್ ಮನಿ ವೈಟ್ ಪ್ರಸ್ತಾಪದ ಬಗ್ಗೆ ಶ್ರೀರಾಮುಲು ಹೇಳಿದ್ದಿಷ್ಟು

ನನ್ನ ಜೀವನದಲ್ಲಿ ವೈಟ್ ಅಂಡ್ ಬ್ಲಾಕ್ ಗೊತ್ತಿಲ್ಲ. ಒಬ್ಬ ತಹಸೀಲ್ದಾರ್ ಭೀಮಾನಾಯ್ಕ್ ಬಳಿ ಅಷ್ಟೊಂದು ಹಣ ೆಲ್ಲಿಂದ ಬರುತ್ತೆ. ಭೀಮಾನಾಯ್ಕ್ ಜೊತೆ ಅವನು ಜಗಳ ಮಾಡಿಕೊಂಡರೆ ನಮಗೂ ಅದಕ್ಕೂ ಏನೂ ಸಂಬಂಧ..? ಜನಾರ್ದನರೆಡ್ಡಿಯನ್ನ, ನಮ್ಮನ್ನ ಬಹಳಷ್ಟು ಜನ ಭೇಟಿ ಮಾಡಿತ್ತಾರೆ. ತಹಸೀಲ್ದಾರ್ ಆಗಿದ್ದರಿಂದ ಭೇಟಿ ಮಾಡಿರಬಹುದು. ಎಷ್ಟೋ ಮಂದಿ ಬಂದು ಹೋಗ್ತಾರೆ. ಯಾರೋ ಡೆತ್ ನೋಟ್`ನಲ್ಲಿ ಬರೆದರೆ ನಮಗೇನು ಸಂಬಂಧ.

sreeramulu reaction on death note

ನವದೆಹಲಿ(ಡಿ.07): ಭೀಮಾನಾಯ್ಕ್ ಅವರನ್ನ ಬಳಸಿಕೊಂಡು ಜನಾರ್ದನರೆಡ್ಡಿ ತಮ್ಮ ಮಗಳ ಮದುವೆಗೆ ಬ್ಲಾಕ್ ಮನಿಯನ್ನ ವೈಟ್ ಮಾಡಿಕೊಂಡರು ಎಂದು ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಡ್ರೈವರ್ ರಮೇಶ್ ಗೌಡ್ ಡೆತ್ ನೋಟ್`ನಲ್ಲಿ ಉಲ್ಲೇಖಿಸಿರುವ ಬಗ್ಗೆ ಸಂಸದ ಶ್ರೀರಾಮುಲು ಖಾರವಾಗಿ ಉತ್ತರಿಸಿದ್ದಾರೆ.

ನನ್ನ ಜೀವನದಲ್ಲಿ ವೈಟ್ ಅಂಡ್ ಬ್ಲಾಕ್ ಗೊತ್ತಿಲ್ಲ. ಒಬ್ಬ ತಹಸೀಲ್ದಾರ್ ಭೀಮಾನಾಯ್ಕ್ ಬಳಿ ಅಷ್ಟೊಂದು ಹಣ ೆಲ್ಲಿಂದ ಬರುತ್ತೆ. ಭೀಮಾನಾಯ್ಕ್ ಜೊತೆ ಅವನು ಜಗಳ ಮಾಡಿಕೊಂಡರೆ ನಮಗೂ ಅದಕ್ಕೂ ಏನೂ ಸಂಬಂಧ..? ಜನಾರ್ದನರೆಡ್ಡಿಯನ್ನ, ನಮ್ಮನ್ನ ಬಹಳಷ್ಟು ಜನ ಭೇಟಿ ಮಾಡಿತ್ತಾರೆ. ತಹಸೀಲ್ದಾರ್ ಆಗಿದ್ದರಿಂದ ಭೇಟಿ ಮಾಡಿರಬಹುದು. ಎಷ್ಟೋ ಮಂದಿ ಬಂದು ಹೋಗ್ತಾರೆ. ಯಾರೋ ಡೆತ್ ನೋಟ್`ನಲ್ಲಿ ಬರೆದರೆ ನಮಗೇನು ಸಂಬಂಧ.