Asianet Suvarna News Asianet Suvarna News

ಸಿಡಿಲಿಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಅನಾಹುತ

. ಕಳೆದ 1 ವಾರದಿಂದ ಕುಕ್ಕೆಯಲ್ಲಿ  ಭಾರೀ ಮಳೆಯ ಆರ್ಭಟ ದಿಂದ  ಸಿಡಿಲಿನ ಅಬ್ಬರವೂ ಹೆಚ್ಚಾಗಿದೆ.

Kukke Temple Tower damaged

ದಕ್ಷಿಣ ಕನ್ನಡ(ಮೇ.22):  ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನಾಹುತ ಸಂಭವಿಸಿದೆ. ಸಿಡಿಲಿನ ರಬಸಕ್ಕೆ ದೇವಾಲಯದ ಗೋಪುರದ ತುದಿ ಕಿತ್ತು ಹೋಗಿದೆ. ಕಳೆದ 1 ವಾರದಿಂದ ಕುಕ್ಕೆಯಲ್ಲಿ  ಭಾರೀ ಮಳೆಯ ಆರ್ಭಟ ದಿಂದ  ಸಿಡಿಲಿನ ಅಬ್ಬರವೂ ಹೆಚ್ಚಾಗಿದೆ. ಕಳೆದ ಭಾನುವಾರ ಸಿಡಿಲ ಅಬ್ಬರಕ್ಕೆ ಗೋಪುರದ ತುದಿ ಭಾಗ ಕಿತ್ತು ಹೋಗಿದ್ದು, ಭಕ್ತರಲ್ಲಿ ಆತಂಕ ಸೃಷ್ಟಿಸಿದೆ. ಇನ್ನು 2 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಸಿಡಿಲಿನ ಆರ್ಭಟವೂ ಮಿತಿ ಮೀರುತ್ತಿದೆ.

Follow Us:
Download App:
  • android
  • ios