ಯಾವ ಮಾಲ್ ಆದರೇನು..? ಮುಲಾಜಿಲ್ಲದೆ ಕ್ರಮ - ದಿನೇಶ್ ಗುಂಡೂರಾವ್
ಮಂತ್ರಿ ಮಾಲ್ ಆದರೇನು..? ಯಾವುದೇ ಮಾಲ್ ಆದರೇನು..? ನಮ್ಮ ಮೇಲೆ ಯಾರೂ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು(ಜ.16): ಮಂತ್ರಿ ಮಾಲ್`ನಲ್ಲಿ ಗೋಡೆ ಕುಸಿತ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್, ಸುರಕ್ಷತಾ ನಿಯಮಗಳನ್ನ ಉಲ್ಲಂಘಿಸಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಮಂತ್ರಿ ಮಾಲ್ ಆದರೇನು..? ಯಾವುದೇ ಮಾಲ್ ಆದರೇನು..? ನಮ್ಮ ಮೇಲೆ ಯಾರೂ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Last Updated Apr 11, 2018, 12:39 PM IST