Asianet Suvarna News Asianet Suvarna News

ಏಕತೆ ತರುವ ನಿಟ್ಟಿನಲ್ಲಿ ಬಹುವೈವಿಧ್ಯತೆ ಹತ್ತಿಕ್ಕಲು ಸಾಧ್ಯವಿಲ್ಲ: ಪ್ರಣಬ್ ಮುಖರ್ಜಿ

ವೈವಿಧ್ಯತೆಯ ಭಾರತದಲ್ಲಿ ಏಕರೂಪತೆ ತರುವುದು ಸಾಧ್ಯವಾಗದು. ಒಂದು ವೇಳೆ ಏಕರೂಪತೆ ತರಲು ಪ್ರಯತ್ನಿಸಿದರೆ ಅದು ಯಶಸ್ಸು ಕಾಣದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

Can not substitute india plural charector says Pranab Mukharji

ಉತ್ತರಖಂಡ (ಡಿ.09): ವೈವಿಧ್ಯತೆಯ ಭಾರತದಲ್ಲಿ ಏಕರೂಪತೆ ತರುವುದು ಸಾಧ್ಯವಾಗದು. ಒಂದು ವೇಳೆ ಏಕರೂಪತೆ ತರಲು ಪ್ರಯತ್ನಿಸಿದರೆ ಅದು ಯಶಸ್ಸು ಕಾಣದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ನೋಟು ನಿಷೇಧ ವಿಚಾರವಾಗಿ ಸದನದ ಕಲಾಪ ಪ್ರತಿದಿನವೂ ಮುಂದೂಡುತ್ತಿರುವುದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಈ ಮಾತು ಹೇಳಿದ್ದಾರೆ.

ಶಾಸಕರಿಗೆ ಸಂಸತ್ ನಲ್ಲಿ ನೀಡಲಾಗಿರುವ ಸ್ವಾತಂತ್ರ್ಯವನ್ನು ಕಲಾಪ ಅಡ್ಡಿಪಡಿಸಲು ಬಳಸಬಾರದು. ಸಂಸತ್ ಕಲಾಪ ಅಡ್ಡಿಪಡಿಸುವುದು ಒಂದು ಚಟವಾಗಿಬಿಟ್ಟಿದೆ ಎಂದು ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

Follow Us:
Download App:
  • android
  • ios