FacebookTwitter

ಬೆಂಗಳೂರು(ಮೇ 24): ಸ್ಪಾಟ್ ಫಿಕ್ಸಿಂಗ್ ಕರ್ಮಕಾಂಡದ ಕೆಲ ಎಳೆಗಳು ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಕಾಲಿಗೇ ಸುತ್ತಿಕೊಳ್ಳುತ್ತಿವೆ. ಶ್ರೀನಿವಾಸನ್ ಪುತ್ರ ಅಶ್ವಿನ್ ಮಹತ್ವದ ವಿಚಾರ ಹೊರಗೆಡವಿದ್ದಾರೆ...

Around the Hour
News Plus



Videos

Elections 2013
ENTERTAINMENT

ಕುಂಭರಾಶಿ ಸಿನಿಮಾ ವಿಮರ್ಶೆ

19 ಮೇ 2013 : ಭಾವುಕ ಸನ್ನಿವೇಶಗಳಲ್ಲಿ ಸೋತಿದ್ದರೂ, ಅದರ ಕೊರತೆಯನ್ನು ಮಿಕ್ಕ ಕಡೆ ಟ್ಯಾಲಿ ಮಾಡಲೆತ್ನಿಸಿದ್ದಾರೆ ಚೇತನ್. ಅವರ 'ಎಯ್ಟ್‌ಪ್ಯಾಕ್‌' ಸಾಹಸಕ್ಕೆ ಜೀವ ತುಂಬಿದೆ.  ಗುರುರಾಜ್ ತಾಳಿಕೋಟೆ, ಶರತ್ ಲೋಹಿತಾಶ್ವರ ನಟನೆಯ ಬಗ್ಗೆ ಏನೂ ಕಂಪ್ಲೇಂಟಿಲ್ಲ.

ಮದರಂಗಿ ಚಿತ್ರ ವಿಮರ್ಶೆ

12 ಮೇ 2013 : ಒಂದು ಸಣ್ಣ ಎಳೆಯೊಂದಿಗೆ ಟ್ವಿಸ್ಟ್‌ಗಳ ಮೂಲಕ ಚಿತ್ರವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಿರ್ದೇಶಕ ಪ್ರಾಮಾಣಿಕವಾದ ಶ್ರಮ ಹಾಕಿದ್ದಾರೆ.  ಆದರೆ ಕಥೆಗೆ ಇನ್ನೂ ಏನೋ ಬೇಕಿತ್ತು ಎಂಬುದು ಪ್ರೇಕ್ಷಕರ ಬೇಸರ. ಆದರೂ ಒಳ್ಳೆಯ ಚಿತ್ರ ಮಾಡಬೇಕೆಂಬ ಕನಸಂತೂ ಚಿತ್ರತಂಡದಲ್ಲಿ ಎದ್ದು ಕಾಣುತ್ತದೆ.

ಪಗಡೆ ಚಿತ್ರ ವಿಮರ್ಶೆ

19 ಮೇ 2013 : ಗಂಭೀರ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಸರಿ. ಆದರೆ ಅದನ್ನು ತೆರೆ ಮೇಲೆ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿಲ್ಲ. ಹೀಗಾಗಿ ಸಿನಿಮಾ ನಿರ್ದೇಶನ 'ಪಗಡೆ' ಆಟವಲ್ಲವೆಂದು ನಿರ್ದೇಶಕರು ತಿಳಿಯಬೇಕಿದೆ.

ಕುಂಭರಾಶಿ ಸಿನಿಮಾ ವಿಮರ್ಶೆ
19 ಮೇ 2013 : ಭಾವುಕ ಸನ್ನಿವೇಶಗಳಲ್ಲಿ ಸೋತಿದ್ದರೂ, ಅದರ ಕೊರತೆಯನ್ನು ಮಿಕ್ಕ ಕಡೆ ಟ್ಯಾಲಿ...  
Read More...
ಸೋನಿಯಾಗಾಂಧಿಯಂತೆ ಮೃದುವಲ್ಲ ರೀ ನಾನ್ ತುಂಬಾ ಕಟ್ಟುನಿಟ್ಟು
ತನ್ನ ತಾಯಿ ಸೋನಿಯಾ ಗಾಂಧಿಯವರಷ್ಟು ಮೃದು ಸ್ವಭಾವ ನನ್ನದಲ್ಲ  
Read More...
ಎಲ್ಲರ ಕಣ್ಣು ಜಾನ್ವಿ ಮ್ಯಾಗೆ!
ಸಿಸಿಎಲ್ ಹಂಗಾಮ ಜೋರಾಗಿದೆ. ತಾರಾ ಕ್ರಿಕೆಟ್ನಲ್ಲಿ ಈವರೆಗೆ ಎಲ್ಲರಿಗಿಂತ ಹೆಚ್ಚು...  
Read More...
Sports »
ಕುಡಿದು ಗಲಾಟೆ ಶ್ರೀಶಾಂತ್ ವಜಾ ಮಾಡಿದ ರಾಜಸ್ತಾನ್ ರಾಯಲ್ಸ್
  ಕುಡಿತದ ಅಮಲಿನಲ್ಲಿದ್ದ ಶ್ರೀಶಾಂತ್ ತನ್ನ ತರಬೇತುದಾರರ ವಿರುದ್ಧ ಆಕ್ಷೇಪಾರ್ಹ...  
Read More...
ಡೆಡ್ಲಿ ಎವಿಡೆನ್ಸ್