FacebookTwitter

ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿದ್ದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದ ಪೊಲೀಸರು,

Around the Hour
News Plus



Videos

Regional

ಬೆತ್ತಲೆಯಾಗಿ ಚಪ್ಪಲಿಯಿಂದ ಹೊಡೆಸಿಕೊಂಡು ಸಂಪೂರ್ಣ ಸಾವು!

ಚಾಮರಾಜನಗರ(ಜೂ.18): ಸಾರ್ವಜನಿಕವಾಗಿ ಬೆತ್ತಲೆಯಾಗಿ ಚಪ್ಪಲಿ ಏಟು ತಿಂದು, ಅವಮಾನದಿಂದ ಬೆಂದು ಕೊನೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾಳೆ ಸಂಪೂರ್ಣ.

ತಿಂಗಳಿಗೆ ತೊಂಬತ್ತು ಮೊಟ್ಟೆ ಇಡುವ ಪವಾಡ ಕೋಳಿ!

ಕೆಂಭಾವಿ(ಜೂ.18): ಕೆಲವು ಆಶ್ಚರ್ಯಕರ ಸಂಗತಿಗಳು ನಮ್ಮ ಸುತ್ತಮುತ್ತ ತನ್ನ ಪಾಡಿಗೆ ನಡೆಯುತ್ತಲೇ ಇರುತ್ತವೆ. ಆದರೆ ಕೆಲವು ಯಾರ ಗಮನಕ್ಕೂ ಬಾರದೇ ಅದರ ಮಹತ್ವ ತಿಳಿಯುವುದೇ ಇಲ್ಲ.

ಪ್ರಧಾನಿ ಸೂಚಿಸಿದ್ದರೂ ದೇವರಾಜ್ ಅರಸು ಆಸ್ತಿ ಮಾರಾಟ ಪ್ರಕರಣದ ತನಿಖೆ ಯಾಕಿಲ್ಲ?

ಬೆಂಗಳೂರು(ಜೂ.18): ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಭೂಮಿ ಮಾರಾಟ ವಿವಾದದ ತನಿಖೆಗೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೊಟ್ಟಿರುವ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಕಕ್ಕಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ENTERTAINMENT

ರಾಧನ ಗಂಡ ಚಿತ್ರ ವಿಮರ್ಶೆ

16 ಜೂನ್ 2013 : ನಿರ್ದೇಶಕ ಮುರುಗನ್ ಸೆಂಟಿಮೆಂಟ್, ಕಾಮಿಡಿ ಟಾಕ್, ಗಂಡ- ಹೆಂಡತಿಯ ನಡುವಿನ ಅಪನಂಬಿಕೆ, ಚಿತ್ರರಂಗದೊಳಗಿನ ವಿಲಕ್ಷಣತೆಯನ್ನು ಹದವಾಗಿ ಬೆರಸಿದ್ದಾರೆ...

ಮಹಾನದಿ ಚಿತ್ರ ವಿಮರ್ಶೆ

16 ಜೂನ್ 2013 : ಇಂದಿನ ಪ್ರೇಕ್ಷಕರಿಗೆ ಇದು ಹಳೆಯ ಕಾಲದ, ನೀರಸ ಕಥೆ ಎನಿಸಿದರೂ, ಇಂಥದೊಂದು 'ಸರಳ ಸುಂದರ ಸಾಮಾಜಿಕ' ಕಥೆಯನ್ನಿಟ್ಟುಕೊಂಡ ಮಹಾನದಿಯನ್ನು ಕೊನೆಯವರೆಗೂ 'ನೋಡುವಂತೆ' ಮಾಡಿರುವುದು ಛಾಯಾಗ್ರಾಹಕ ಸುಂದರನಾಥ್ ಸುವರ್ಣ.

ಕಡ್ಡಿಪುಡಿ ಕನ್ನಡ ಚಿತ್ರ ವಿಮರ್ಶೆ

09 ಜೂನ್ 2013 : 'ಓಂ' ಗಿಂತಲೂ ಬಹಳಷ್ಟು ಹೆಜ್ಜೆ ಮುಂದಿರುವ 'ಕಡ್ಡಿಪುಡಿ'ಯನ್ನು ಕನ್ನಡದ 'ದಿ ಬೆಸ್ಟ್ ರೌಡಿಸಂ ಚಿತ್ರ' ಎಂದರೆ ಅತಿಶಯೋಕ್ತಿ ಅಲ್ಲ. ಅದರ ಜೊತೆಗೆ, ಸೂರಿಯ ಇದುವರೆಗಿನ ಬೆಸ್ಟ್ ಸಿನಿಮಾ ಎಂದರೂ ಅಷ್ಟೇ. ವಿಶೇಷ ಎಂದರೆ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರಿಬ್ಬರಿಗೂ ಇದು 'ಮಸ್ಟ್ ವಾಚ್‌' ಸಿನಿಮಾ.

ರಾಧನ ಗಂಡ ಚಿತ್ರ ವಿಮರ್ಶೆ
16 ಜೂನ್ 2013 : ನಿರ್ದೇಶಕ ಮುರುಗನ್ ಸೆಂಟಿಮೆಂಟ್, ಕಾಮಿಡಿ ಟಾಕ್, ಗಂಡ- ಹೆಂಡತಿಯ ನಡುವಿನ...  
Read More...
ಗಂಡಹೆಂಡತಿಯಾಗಲು ಮದ್ವೆಯಾಗಲೇಬೇಕೆಂದೇನಿಲ್ಲ ಲೈಂಗಿಕ ಸಂಪರ್ಕ ಹೊಂದಿದ್ರೂ ಸಾಕು
ರೀ ನಾನು ತಾಳಿಕಟ್ಟಿಲ್ಲ ಅದೇಗೆ ನಾವಿಬ್ಬರೂ ಗಂಡ ಹೆಂಡತಿಯಾಗಲು ಸಾಧ್ಯ ಎಂದು ಕಿರಿಕ್...  
Read More...
ಅತಿರಥ ಮಹಾರಥಿ ವಿಜಯಸಾರಥಿ
ಇತ್ತೀಚೆಗೆ ಜಾಂಡೀಸ್‌ನಿಂದ ಬಳಲುತ್ತಾ ಸಿಕ್ಕಾಪಟ್ಟೆ ದೇಹದ ತೂಕ ಇಳಿದುಹೋಗಿದ್ದ .  
Read More...
Sports »
ವಿಂಬಲ್ಡನ್ ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿದ ಸೋಮದೇವ್
ಲಂಡನ್(ಜೂ.18): ಭಾರತದ ಸಿಂಗಲ್ಸ್ ಟೆನಿಸ್ ತಾರೆ ಸೋಮ್‌ದೇವ್ ದೇವ್‌ವರ್ಮನ್ ಪ್ರತಿಷ್ಠಿತ...  
Read More...
ಡೆಡ್ಲಿ ಎವಿಡೆನ್ಸ್