Asianet Suvarna News Asianet Suvarna News

ದರ್ಶನ್ ಸಿನಿಮಾ'ದಲ್ಲಿ ಸುದೀಪ್'ಗೆ ಯಾವ ಪಾತ್ರ ಗೊತ್ತೆ ?

ಒಂದು ವೇಳೆ ಅಂತಹ ಚಿತ್ರ ನಿರ್ಮಿಸುವಂತಾದರೆ ಇವೆರಡೂ ಪಾತ್ರಗಳಿಗೆ ಇವರಿಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.

Gandi Nagar Gossip News

ಕುರುಕ್ಷೇತ್ರ ಸಿನಿಮಾ ತಯಾರಾದರೆ ಅದರಲ್ಲಿ ಕಿಚ್ಚ ಸುದೀಪ್ ಅವರು ಕರ್ಣನ ಪಾತ್ರ ನಿರ್ವಹಿಸಬೇಕು. ದುರ್ಯೋದನನ ಪಾತ್ರ ದರ್ಶ'ನ್'ಗೆ ಮೀಸಲು ಎಂದು ನಿರ್ಮಾಪಕ ಮುನಿರತ್ನ ಅವರ ಆಸೆಯಾಗಿದೆಯಂ. ಒಂದು ವೇಳೆ ಅಂತಹ ಚಿತ್ರ ನಿರ್ಮಿಸುವಂತಾದರೆ ಇವೆರಡೂ ಪಾತ್ರಗಳಿಗೆ ಇವರಿಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಮಹಾಭಾರತದಲ್ಲಿ ಇಬ್ಬರು ಪ್ರಾಣ ಸ್ನೇಹಿತರು.            

Follow Us:
Download App:
  • android
  • ios