ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣ ಸಂಬಂಧ ಜೈಲು ಸೇರಿದ್ದ ಗ್ಯಾಂಗ್ಸ್ಟರ್ ಕಮ್ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೆಂಡತಿಯ ಕಾಟ ತಾಳಲಾರದೇ ಗಂಡ ಆತ್ಮಹತ್ಯೆ..! ಸಾಯುವ ಮೊದಲು ಹೆಂಡತಿ ಹೆಸರು ಬರೆದಿಟ್ಟಿದ್ದ..! ಗೋಡೆಯ ಮೇಲೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!
ತೆಲುಗು ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನವೀನ್ ಪೊಲಿಶೆಟ್ಟಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅಮೆರಿಕದಲ್ಲಿ ಬೈಕ್ ಅಪಘಾತವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ರಾಜಸ್ಥಾನ ರಾಯಲ್ಸ್ ವಿರುದ್ದ ಪಂದ್ಯದಲ್ಲಿ ರಿಷಬ್ ಪಂತ್ ಹೊಸ ದಾಖಲೆ ಬರೆದಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ ವರದಿಯಾಗಿದೆ. ಸಹ ಸಂಚುಕೋರ ಮುಝಮ್ಮಿಲ್ ಷರೀಫ್ ಅವರನ್ನು ಎನ್ಐಎ ಬಂಧಿಸಿದೆ. ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಮತ್ತು ಆತನ ಸಹಚರ ಅಬ್ದುಲ್ ಮಥೀನ್ ತಾಹಾ ಪತ್ತೆ ಆಗಬೇಕಿದೆ.
ಸೌದಿ ಅರೇಬಿಯಾ ತನ್ನ ಮೊದಲ ಸ್ಪರ್ಧಿಯಾಗಿ ರೂಮಿ ಅಲ್ಕಹ್ತಾನಿಯೊಂದಿಗೆ ಮಿಸ್ ಯೂನಿವರ್ಸ್ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ. ಈ ಬಾರ್ಬಿ ಬೊಂಬೆಯ ಬಗ್ಗೆ ನೀವು ತಿಳಿಯಬೇಕಾದುದೆಲ್ಲವೂ ಇಲ್ಲಿದೆ..
ನಮ್ಮ ನಕ್ಷತ್ರಪುಂಜವನ್ನು ಶಿವ ಮತ್ತು ಶಕ್ತಿಯಿಂದ ರಚಿಸಲಾಗಿದೆ. ಈಗ ಜರ್ಮನ್ ವಿಜ್ಞಾನಿಗಳೂ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಮ್ಮ ನಕ್ಷತ್ರಪುಂಜವನ್ನು ರೂಪಿಸುವ ಅತ್ಯಂತ ಹಳೆಯ ಕಣಗಳು ಅಂದರೆ ಕ್ಷೀರಪಥವನ್ನು ಶಿವ ಮತ್ತು ಶಕ್ತಿ ಎಂದು ಹೆಸರಿಸಲಾಗಿದೆ. ಈ ಕಣಗಳು ಒಟ್ಟಾಗಿ ನಮ್ಮ ನಕ್ಷತ್ರಪುಂಜವನ್ನು ಸೃಷ್ಟಿಸಿವೆ. ಜಿಯಾ ಬಾಹ್ಯಾಕಾಶ ದೂರದರ್ಶಕದ ಸಹಾಯದಿಂದ ಈ ಆವಿಷ್ಕಾರವನ್ನು ಮಾಡಲಾಗಿದೆ.
ಬ್ಯುಸಿನೆಸ್ನಲ್ಲಿ ಎದುರಾಳಿಗಳೆಂದೇ ಬಿಂಬಿತರಾಗಿದ್ದ ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿ ನಡುವೆ ವ್ಯವಹಾರ ಕುದುರಿದೆ. ಅದಾನಿ ಪವರ್ ಪ್ರಾಜೆಕ್ಟ್ನ ಕಂಪನಿಯಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಶೇ. 26ರಷ್ಟು ಪಾಲು ಖರೀದಿ ಮಾಡಿದೆ.